Tuesday, October 27, 2009

ಮಂಗಳಂ ಜಯ.. ಶುಭ ಮಂಗಳಂ..

ಜಲದಲಿ ಚಲಿಸುವ ಮತ್ಸ್ಯನಿಗೆ .. ಗಿರೆಯಬೇನಲಿ ಪೊತ್ತ ಕೂರ್ಮನಿಗೆ ..
ಧರೆಯನು ಧರಿಸಿದ ವರಹವತಾರಗೆ ... ತರಳನು ಕಾಯ್ದ ಶ್ರೀ ನರಸಿಂಹಗೆ ...
ಮಂಗಳಂ ಜಯ ..ಶುಭ ಮಂಗಳಂ ...

ಭೂಮಿಯ ದಾನವ ಬೇಡಿದಗೆ ... ಆಮಾ ಕ್ಷತ್ರಿಯರ ಗೆಲಿದವಗೆ ..
ರಾಮಚಂದ್ರನೆಂಬ ಧಶರಥಸುತನಿಗೆ... ಸತ್ಯಭಾಮೆಯರರಸ ಗೋಪಾಲಕೃಷ್ಣಗೆ ..
ಮಂಗಳಂ ಜಯ .. ಶುಭ ಮಂಗಳಂ..

ಬತ್ತಲೆ ನಿಂತಿದ ಭೌದ್ಧನಿಗೆ.. ಉತ್ತಮ ಹಯವೆರಿದ ಕಲ್ಕ್ಯನೀಗೆ
ಹತ್ತವತಾರದಿ ಭಕ್ತರ ಸಲಹುವ ಕತ್ರಶ್ರೀ ಪುರಂಧರ ವಿಠ್ಠಲನೀಗೆ ...
ಮಂಗಳಂ .. ಜಯ ಶುಭ ಮಂಗಳಂ .. ನಿತ್ಯ ಶುಭ ಮಂಗಳಂ ...

No comments:

Post a Comment